Sep 23: ಸೆಪ್ಟೆಂಬರ್ 17, 2023 ರವಿವಾರದಂದು ನಾವು ನಮ್ಮ ಬೆಥನಿ ಪ್ರೌಢ ಶಾಲೆಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ವಿಶ್ವಕರ್ಮ ದಿನಾಚರಣೆಯನ್ನು ಆಚರಿಸಲಾಯಿತು. ಹೈದ್ರಾಬಾದ್ ಕರ್ನಾಟಕ ಸ್ವಾತಂತ್ರ್ಯವು ಇಂದು ಸ್ವತಂತ್ರ ಭಾರತದ ಭಾಗವಾಗಿರುವುದಕ್ಕೆ ಪ್ರಮುಖ ಕಾರಣ ಸರ್ದಾರ ವಲ್ಲಾಬಾಯಿ ಪಟೇಲರವರು. ಇಂದಿನ ಈ ಕಾರ್ಯಕ್ರಮವನ್ನು ಪ್ರಾರ್ಥನೆಯ ಮೂಲಕ ಆರಂಭಿಸಿ, ಆಗಮಿಸಿರುವಂತಹ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಿ, ಧ್ವಜಾರೋಹಣ, ನೆರವೇರಿಸಿ ಸರ್ದಾರ ವಲ್ಲಾಭಾಯಿ ಪಟೇಲರು ಮತ್ತು ವಿಶ್ವಕರ್ಮರವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಲಾಯಿತು. ನಂತರ ಕಲ್ಯಾಣ ಕರ್ನಾಟಕ ಮತ್ತು ವಿಶ್ವಕರ್ಮ ದಿನಾಚರಣೆಯ ಕುರಿತು ಶ್ರೀ ಶೇಷಪ್ಪ ಸರ್‍ರವರು ಭಾಷಣ ಮಾಡಿದರು. ಹಾಗೆ ಅಂದಿನ ಹೈದರಾಬಾದ ಕರ್ನಾಟಕದ ಜನರ ಜೀವನದ ದುಸ್ಥಿತಿ, ರಜಾಕಾರರ ಅಟ್ಟಹಾಸ ಹಾಗೂ ಅಪರೇಷನ ಪೋಲೊ ಕುರಿತು ನಾಟಕ ಮತ್ತು ನೃತ್ಯವನ್ನು ಪ್ರದರ್ಶಿಸಲಾಯಿತು. ಅಂತೆಯೇ ಕಾರ್ಯಕ್ರಮವನ್ನು ವಂದನಾರ್ಪಣೆಗಳೊಂದಿಗೆ ಮುಕ್ತಾಯಗೊಳಿಸಲಾಯಿತು.


ಶ್ರೀಯುತ ವಿಶ್ವನಾಥ, ದೈಹಿಕ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ

 

 

 

 

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]