Aug 16: ಚಿತ್ತಾಪೂರ ತಾಲೂಕಿನಲ್ಲಿ ದಿ. 10.08.2018ರಂದು ನಡೆದ “ವಿಜ್ಞಾನ ವಿಚಾರಗೋಷ್ಠಿ”

ವಿಷಯ: ಕೈಗಾರಿಕಾ ಕ್ರಾಂತಿ 4 : ನಾವು ತಯಾರಾಗಿದ್ದೇವೆಯೇ? ಈ ವಿಷಯದ ಕುರಿತು ಬೆಥನಿ ಪ್ರೌಢ ಶಾಲೆ ಕನ್ನಡ ಮತ್ತು ಆಂಗ್ಲ ಈ ಎರಡು ಮಾಧ್ಯಮದ ವಿದ್ಯಾರ್ಥಿಗಳು ತಲಾ 2, ಒಟ್ಟು 4 ಜನ ವಿದ್ಯಾರ್ಥಿಗಳು ಭಾಗವಹಿಸಿರುತ್ತಾರೆ.

ವಿಷಯದ ಮಂಡನೆ: ಕೈಗಾರಿಕಾ ಕ್ರಾಂತಿಯ ಉಗಮ, ಬೆಳವಣಿಗೆ ಮತ್ತು ಅದರ ಉಪಯೋಗದ ಬಗ್ಗೆ ವಿವರವಾಗಿ ವಿಷಯವನ್ನು ಮಂಡಿಸಿ ತಾಲೂಕ ಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಇದಕ್ಕೆ ಈ ಶಾಲೆಯ ವಿಜ್ಞಾನ ಶಿಕ್ಷಕರಾದ ಶ್ರೀಯುತ ಭೀಮರೆಡ್ಡಿ ಮುದನೂರ ಮತ್ತು ಕು. ನೀತಾರವರು ತರಬೇತಿಯನ್ನು ನೀಡಿರುತ್ತಾರೆ.

 

 

ಭೀಮರೆಡ್ಡಿ ಮುದನೂರ ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ.

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]