Aug 25: ದಿ. 21.08.2018 ರಂದು ಬ್ರದರ್ ಇಗ್ನೇಷಿಯಸ್ ಅವರು ನಮ್ಮ ಶಾಲೆಯ ಎಲ್ಲ ಶಿಕ್ಷಕರನ್ನು ಕುರಿತು ತಮ್ಮ ವಿಚಾರಧಾರೆಗಳನ್ನು ತಿಳಿಸಿ ಹೇಳಿದರು.

ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ವಿದ್ಯಾದಾನ ಎಂಬ ಉಕ್ತಿಯನ್ನು ಮೊದಲು ನುಡಿಯುತ್ತ ಮಕ್ಕಳ ಭವಿಷ್ಯಕ್ಕೆ ನೀವೆ ಜವಾಬ್ದಾರರಾಗಿರುತ್ತೀರಿ. ಅದಕ್ಕಾಗಿ ಮಕ್ಕಳಿಗೆ ಉತ್ತೇಜನ ನೀಡುವುದರ ಮೂಲಕ ಅವರಿಗೆ ಪ್ರೀತಿ ತೋರಿಸಿ ನಂಬಿಕೆ ಹುಟ್ಟಿಸುವುದು ಎಂದು ಕಿವಿ ಮಾತನ್ನು ಹೇಳಿದರು.


ಸ್ವಾಮಿ ವಿವೇಕಾನಂದರು ಮತ್ತು ಮಹಾತ್ಮಾ ಗಾಂಧೀಜಿಯವರು ಬೈಬಲ್ ವಾಕ್ಯಗಳನ್ನು ಯಾವ ರೀತಿ ನಂಬಿದ್ದರು ಎಂಬುದನ್ನು ತಿಳಿಸುತ್ತಾ ಬೈಬಲಿನ ಮಹತ್ವ ತಿಳಿಸಿದರು.
ಕೊನೆಗೆ ಶಿಕ್ಷಕರನೆಲ್ಲಾ ವಯಸ್ಸಾದವರಿಗಾಗಿ, ಮದುವೆಯಾಗದವರಿಗಾಗಿ, ನಂತರ ಮದುವೆಯಾದವರಿಗಾಗಿ ಪ್ರತ್ಯೇಕವಾಗಿ ಆಶೀರ್ವಚನಗಳನ್ನು ನೀಡುತ್ತ ಪ್ರಾರ್ಥನೆಯನ್ನು ಮಾಡಿದರು.

 

 

 


ಶ್ರೀಮತಿ ಅರ್ಚನಾ ಸಹ ಶಿಕ್ಷಕಿ
ಬೆಥನಿ ಪ್ರೌಢ ಶಾಲೆ, ಚಿತ್ತಪೂರ

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]