Dec 17:  ಕಂಕನಾಡಿ ನಗರ ¥ÉÇð¸ï ಠಾಣೆ ಇವರಿಂದ ‘ಅಪರಾಧ ತಡೆ ಮಾಸಾಚರಣೆ – 2019’, ಸೇಕ್ರೆಡ್ ಹಾಟ್ರ್ಸ್ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಡಿಸೆಂಬರ್ 12ರಂದು ಜರಗಿತು. ಸಬ್ ಇನ್ಸ್‍ಪೆಕ್ಟರ್ ಶ್ರೀಮತಿ ಜಾನಕಿ, ಹೆಡ್ ಕಾನ್‍ಸ್ಟೇಬಲ್ ಶ್ರೀ ನಾರಾಯಣನ್ ಹಾಗೂ ಇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ಶ್ರೀಮತಿ ಜಾನಕಿಯವರು ಮಕ್ಕಳನ್ನು ಉದ್ದೇಶಿಸುತ್ತಾ ಮಕ್ಕಳು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಿಕ್ಷಕರು ಹಾಗೂ ಪಾಲಕರನ್ನು ಗೌರವಿಸಬೇಕು. ಅವರು ತಪ್ಪಿದಲ್ಲಿ ಇತರ ಅಫರಾಧಿಗಳಂತೆ ಅವರಿಗೂ ಶಿಕ್ಷೆ ವಿಧಿಸಲಾಗುವುದು ಎಂದು ಕಿವಿ ಮಾತು ಹೇಳಿದರು. ಧನ್ಯವಾದ ಸಮರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಶ್ರೀಮತಿ ಲವ್ಲಿನ್ ಫೆರ್ನಾಂಡಿಸ್, ಸಹ ಶಿಕ್ಷಕಿ
ಸೇಕ್ರೆಡ್ ಹಾಟ್ರ್ಸ್ ಆಂಗ್ಲ ಮಾಧ್ಯಮ ಹಿ.ಪ್ರಾ.ಶಾಲೆ, ಕುಲಶೇಖರ

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]