Print

ಅಕ್ಟೋಬರ್ 31, 2022 ರಂದು ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನ ಪ್ರಯುಕ್ತವಾಗಿ “ರಾಷ್ಟ್ರೀಯ ಏಕತಾ ದಿವಸ” ಆಚರಣೆಯಲ್ಲಿ ದೇಶದ ಏಕತೆ ಹಾಗೂ ಸಮಗ್ರತೆಗಾಗಿ ಮಾನವ ಸರಪಳಿ, ಏಕತಾ ಓಟ, ಬೈಸಿಕಲ್ ಜಾಥಾ ಮೂಲಕ ಐಕ್ಯತೆಯ ಪ್ರದರ್ಶನ ಬಿಂಬಿಸಿ ವಿಶೇಷವಾಗಿ ಆಚರಿಸಿದ್ದು ಪ್ರಶಂಸನೀಯವಾಗಿದೆ.

 

 

 

ಅಬ್ದುಲ್‍ವಹಾಬ್ ಆರ್ ಮಲ್ಲನಕೇರಿ, ಸಹ ಶಿಕ್ಷಕರು
ಲೊಯೊಲಾ ಪ್ರೌಢ ಶಾಲೆ, ಗದಗ-ಬೆಟಗೇರಿ