Nov 07: ಪ್ರಜೆಂಟೇಶನ ಬಾಲಕಿಯರ ಪ್ರೌಢಶಾಲೆಯಲ್ಲಿ  ಕರ್ನಾಟಕ ರಾಜ್ಯೋತ್ಸವನ್ನು ನವೆಂಬರ್ 1ರಂದು  ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಪ್ರೌಢಶಾಲಾ ಮುಖ್ಯೋಪಾಧ್ಯಾಯನಿರಾದ ಸಿಸ್ಟರ ಸ್ಯಾಲಿ  ಅತಿಥಿಗಳಾಗಿ ಸಿ ಬಿ ಎಸ್ ಇ ಮುಖ್ಯೋಪಾಧ್ಯಾಯನಿರಾದ  ಸಿಸ್ಟರ್ ಸಿಲ್ವಿಯಾ ಹಾಗೂ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿರಾದ ಸಿಸ್ಟರ ಜೆಸ್ಸಿ ಲಸ್ರಾದೊ ರವರು ಭಾಗವಹಿಸಿದ್ದರು ನಾಡಗೀತೆಯೋಂದಿಗೆ ಕಾರ್ಯಕ್ರಮ ಪ್ರಾರಂಭಿಸಿ, ಪ್ರಾಥಮಿಕ, ಪ್ರೌಢ ಮತ್ತು ಸಿ ಬಿ ಎಸ್ ಇ ಶಾಲೆಯ ವಿಧ್ಯಾರ್ಥಿನಿಯರಿಂದ ಕನ್ನಡ ನಾಡಿನ ಗತವೈಭವವನ್ನು ಸಾರುವ ವಿವಿಧ  ಸಂಸ್ಕೃತಿಕ  ಕಾರ್ಯಕ್ರಮಗಳು ಜರುಗಿದವು

ಕಾರ್ಯಕ್ರಮದ ನಿರೂಪಣೆಯನ್ನು ಇಖ್ರಾ ಮತ್ತು ಶ್ವೇತಾ ನೆರವೇರಿಸಿದರು.  ಅಂಜಲಿ ಸ್ವಾಗತಿಸಿ,  ಶಿಲ್ಪಾ ನರಗುಂದ ವಂದಿಸಿದಳು.

 ಶ್ರೀ ಚಂದ್ರಪ್ಪ  ಕುರಿ, ಸಹ ಶಿಕ್ಷಕರು
ಪ್ರಜಂಟೇಶನ ಬಾಲಕಿಯರ ಪ್ರೌಢ ಶಾಲೆ, ಧಾರವಾಡ.

 

 

 

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]