Aug 18: ಶ್ರೀ ರಾಮಚಂದ್ರ ಮಶಿನ್ ಮತ್ತು ಸಂಯುಕ್ತ ರಾಷ್ಟ್ರ ಮಾಹಿತಿ ಸಂಸ್ಥಾನ ಕೇಂದ್ರ ಭಾರತ ಮತ್ತು ಭೂಥಾನ್ ಇವರು ನಡೆಸಿದ ಅಖಿಲ ಭಾರತ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇದರಲ್ಲಿ ಕು. ಶೀಫಾ, ಕು. ನೇತ್ರಾ, ಕು. ಪುಷ್ಪಾ, ಕು. ಸುನಂದಾ ಮತ್ತು ಕು. ಅರ್ಚನಾ ಇವರು ಪ್ರಶಸ್ತಿಯನ್ನು ಪಡೆದುಕೊಂಡಿರುತಾರೆ ಹಾಗೂ ನಮ್ಮ ಶಾಲೆಗೆ ಉತ್ತಮ ಪ್ರೋತ್ಸಾಹ ಶಾಲೆಯೆಂದು ಪ್ರಶಸ್ತಿ ಪತ್ರವನ್ನು ನೀಡಿದ್ದು ಸಂಸ್ಥೆಗೆ ಗೌರವ ಹಾಗೂ ಕೀರ್ತಿ ತಂದಿರುತ್ತದೆ.
ಶ್ರೀ ಬಸವರಾಜ ಪೂಜಾರಿ ಸಹ ಶಿಕ್ಷಕರು
ಬೆಥನಿ ಪ್ರೌಢ ಶಾಲೆ, ಚಿತ್ತಾಪೂರ
Comments powered by CComment