ಪ್ರಾಚ್ಯ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಮೈಸೂರು ಕ್ಷೇತ್ರ ಶಿಕ್ಷಣಾಧಿಕರಿಗಳ ಕಾರ್ಯಾಲಯ, ಸಾರ್ವಜನಿಕ ಶಿಕ್ಷಣ ಇಲಾಖೆ, ಚಿತ್ತಾಪುರ ಇವರು ನಡೆಸಿದ ತಾಲೂಕ ಮಟ್ಟದ ಪ್ರಾಚ್ಯಪ್ರಜ್ಞೆ ಸ್ಪರ್ಧೆಗಳಲ್ಲಿ ನಮ್ಮ ವಿದ್ಯಾರ್ಥಿಗಳು ದಿ. 27.11.2016 ರಂದು ಭಾಗವಹಿಸಿದರು. ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು:
    1.    ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸುಮಂಗಲಾ/ಶಿವಶರಣಪ್ಪ ಜೊತೆಗೆ 1,000 ರೂ. ನಗದು ಬಹುಮಾನ.
    2.    ಚಿತ್ರಕಲೆ ಸ್ಪರ್ಧೆಯಲ್ಲಿ ಸುನಿತಾ/ಸಂಜೀವರೆಡ್ಡಿ ಪ್ರಥಮ ಸ್ಥಾನ ಜೊತೆಗೆ 1,000 ರೂ. ನಗದು ಬಹುಮಾನ.
    3.    ರಸ ಪ್ರಶ್ನೆ ಸ್ಪರ್ಧೆಯಲ್ಲಿ ಆದರ್ಶ/ರಾಜು ಪ್ರಥಮ ಸ್ಥಾನ ಜೊತೆಗೆ 1,000 ರೂ. ನಗದು ಬಹುಮಾನ
    4.    ಭಾಷಣ ಸ್ಪರ್ಧೆಯಲ್ಲಿ ಸುರೇಖಾ/ಚಂದ್ರಕಾಂತ ದ್ವಿತೀಯ ಸ್ಥಾನ ಜೊತೆಗೆ 500 ರೂ. ನಗದು ಬಹುಮಾನ.
ಇದೇ ನಾಲ್ಕು ಮಕ್ಕಳು ದಿ. 28.11.2016ರಂದು ಕಲಬುರಗಿಯಲ್ಲಿ, ಜಿಲ್ಲಾ ಮಟ್ಟದ ಪ್ರಾಚ್ಯ ಪಜ್ಞೆ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದುಕೊಂಡರು.

   1.    ರಸ ಪ್ರಶ್ನೆ ಸ್ಪರ್ಧೆಯಲ್ಲಿ ಆದರ್ಶ/ರಾಜು ಪ್ರಥಮ ಬಹುಮಾನ ಜೊತೆಗೆ 2,000 ರೂ. ನಗದು ಬಹುಮಾನ.
   2.    ಭಾಷಣ ಸ್ಪರ್ಧೆಯಲ್ಲಿ ಸುರೇಖಾ/ಚಂದ್ರಕಾಂತ ದ್ವಿತೀಯ ಸ್ಥಾನ ಜೊತೆಗೆ 1,000 ರೂ. ನಗದು ಬಹುಮಾನ.
   3.    ಪ್ರಬಂಧ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಸುಮಂಗಲಾ/ಶಿವಶರಣಪ್ಪ ಜೊತೆಗೆ 500 ರೂ. ನಗದು ಬಹುಮಾನ.
   4.    ಚಿತ್ರಕಲೆ ಸ್ಪರ್ಧೆಯಲ್ಲಿ ಸುನಿತಾ/ಸಂಜೀವರೆಡ್ಡಿ ತೃತೀಯ ಸ್ಥಾನ ಜೊತೆಗೆ 500 ರೂ. ನಗದು ಬಹುಮಾನ.
ಪ್ರಥಮ ಮತ್ತು ದ್ವಿತೀಯ ಸ್ಥಾನಪಡೆದುಕೊಂಡ ವಿದ್ಯಾರ್ಥಿಗಳಿಗೆ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ಶುಭಾಶಯಗಳು.

The Headmistress
Bethany HS, Chittapur

 

 

Comments powered by CComment

Home | About | NewsSitemap | Contact Us

Copyright © 2016 - www.besmangalore.org . Powered by eCreators

Contact us

Bethany educational Society®
Bethany Convent
Bendur, Mangalore-575002
D.K. Dist, Karnataka State
Tel : 0824 -2223219(O) , 2218923(R)
E-mail : [email protected]